ಉಡುಪಿ ತಾಲೂಕು ಕಛೇರಿ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ.! ಉಡುಪಿ ತಾಲೂಕು ಕಚೇರಿಯಂತಹ ಪ್ರಮುಖ ಸಾರ್ವಜನಿಕ ಸ್ಥಳದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವುದಲ್ಲದೆ, ದುರ್ವಾಸನೆ ಮತ್ತು ರೋಗ ಹರಡುವ ಭೀತಿಯನ್ನು ಹ

03 Feb 2026
ಸ್ಥಳೀಯ ಸುದ್ದಿ

ಉಡುಪಿ ತಾಲೂಕು ಆಡಳಿತ ಸೌಧದ ಸುತ್ತಮುತ್ತ ಪ್ಲಾಸ್ಟಿಕ್ ಗಳ ಕಸದ ರಾಶಿಗಳು ತುಂಬಿ ಹೋಗಿದ್ದು, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಾ ಹಾಗೆ ಕಾಣುತ್ತಿದೆ.

ನೂರಾರು ಜನರು ದಿನಂಪ್ರತಿ ತಮ್ಮ ಕೆಲಸಗಳಿಗೆ ತಾಲೂಕು ಕಚೇರಿಗೆ ಆಗಮಿಸುತ್ತಾರೆ. ಅಲ್ಲಿದ್ದ ಅಧಿಕಾರಿಗಳು ಮಾತ್ರ ಅವರ ಕೆಲಸವಾಯಿತು ಅವರಾಯಿತು ಅನ್ನುವ ಹಾಗೆ ಇದ್ದು, ಕಚೇರಿ ಸುತ್ತಮುತ್ತ ಮಾತ್ರ ಗಬ್ಬು ಎಬ್ಬಿಸಿಟ್ಟಿದ್ದಾರೆ

ತಾಲೂಕು ಕಚೇರಿ ಸುತ್ತಮುತ್ತಲಿನ ಪ್ರದೇಶ ಶುಚಿಗೊಳಿಸದೇ ಹಾಗೆ ಬಿಟ್ಟಿರುವುದು ಎಷ್ಟು ಸರಿ.?

ತಕ್ಷಣವೇ ಸ್ಥಳೀಯ ಆಡಳಿತವು ಈ ಬಗ್ಗೆ ಗಮನಹರಿಸಿ, ಕಸ ವಿಲೇವಾರಿ ಮಾಡಿ, ಸ್ವಚ್ಛತೆ ಮಾಡಬೇಕೆಂದು

ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ಆಗ್ರಹ ಮಾಡುತ್ತಿದೆ.

Recently Updated:

ಕಲಿಕೆ ಜೊತೆಗೆ ಕೌಶಲವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆ ಮೊಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಕಲಿಕೆ ಜೊತೆಗೆ ಕೌಶಲವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆ ಮೊಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಕಲ್ಲಡ್ಕ ಕೆ ಸಿ ರೋಡಿನಲ್ಲಿ ಹಗಲಿನಲ್ಲೇ ಉರಿಯುತ್ತಿರುವ ಬೀದಿ ದೀಪ.ಕಲ್ಲಡ್ಕ ಕೆ ಸಿ ರೋಡಿನಲ್ಲಿ ಹಗಲಿನಲ್ಲೇ ಉರಿಯುತ್ತಿರುವ ಬೀದಿ ದೀಪ.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮನೆಯ ಹತ್ತಿರದ ಸೋಲಾರ್ ದಾರಿ ದೀಪ ಕಳ್ಳತನ.! ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮನೆಯ ಹತ್ತಿರದ ಸೋಲಾರ್ ದಾರಿ ದೀಪ ಕಳ್ಳತನ.!
ಆದಾಯದ ಹೆಸರಿನಲ್ಲಿ ಪರಿಸರ ನಾಶ ಅದೆಷ್ಟು ಸರಿ.!? ಕಾಡಿಗೆ ಬೀಳದಿರಲಿ ಕೊಡಲಿ..!!ಆದಾಯದ ಹೆಸರಿನಲ್ಲಿ ಪರಿಸರ ನಾಶ ಅದೆಷ್ಟು ಸರಿ.!? ಕಾಡಿಗೆ ಬೀಳದಿರಲಿ ಕೊಡಲಿ..!!
ಕೃಷ್ಣ ನಗರಿ ಉಡುಪಿಯಲ್ಲಿ ಪಬ್ಲಿಕ್ ಫೈಲ್ ಪತ್ರಿಕೆಯ ವಿಭಿನ್ನ ಕಾರ್ಯಕ್ರಮ.. ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರ ಸಮಾಗಮ..ಕೃಷ್ಣ ನಗರಿ ಉಡುಪಿಯಲ್ಲಿ ಪಬ್ಲಿಕ್ ಫೈಲ್ ಪತ್ರಿಕೆಯ ವಿಭಿನ್ನ ಕಾರ್ಯಕ್ರಮ.. ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರ ಸಮಾಗಮ..
ಅಕ್ರಮ ಮದ್ಯ ಮಾರಾಟ ಸಕ್ರಮ.! ಅಬಕಾರಿ,ಪೋಲಿಸು ಪಾಪದ ಪಾಲಿನ ಮಿತ್ರಮ..!?  ಕೂಡ್ಲಿಗಿಯಲ್ಲಿ ಅಕ್ರಮ ಮದ್ಯ ಮಾರಾಟದ ಗೋಳು.!? ಯುವಜನರ ಭವಿಷ್ಯ ಹಾಳು.!?ಅಕ್ರಮ ಮದ್ಯ ಮಾರಾಟ ಸಕ್ರಮ.! ಅಬಕಾರಿ,ಪೋಲಿಸು ಪಾಪದ ಪಾಲಿನ ಮಿತ್ರಮ..!? ಕೂಡ್ಲಿಗಿಯಲ್ಲಿ ಅಕ್ರಮ ಮದ್ಯ ಮಾರಾಟದ ಗೋಳು.!? ಯುವಜನರ ಭವಿಷ್ಯ ಹಾಳು.!?
ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗಿಲ್ಲ ಮೂಲ ಸೌಕರ್ಯ.!? ಶೀಘ್ರ ಸೌಲಭ್ಯ ಒದಗಿಸದಿದ್ದರೆ ಹೋರಾಟ-ರೈತ ಮುಖಂಡರ ಎಚ್ಚರಿಕೆ..!!ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗಿಲ್ಲ ಮೂಲ ಸೌಕರ್ಯ.!? ಶೀಘ್ರ ಸೌಲಭ್ಯ ಒದಗಿಸದಿದ್ದರೆ ಹೋರಾಟ-ರೈತ ಮುಖಂಡರ ಎಚ್ಚರಿಕೆ..!!
ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಶ್ಲಾಘನೀಯ ಸೇವಾ ಪದಕ.ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಶ್ಲಾಘನೀಯ ಸೇವಾ ಪದಕ.
ಬ್ರಹ್ಮಾವರ: ಕಾಡು ಪ್ರಾಣಿಗಳ ಬೇಟೆಗೆ ಯತ್ನ: ಭಟ್ಕಳ ಮೂಲದ ಮೂವರ ಬಂಧನ. ಬ್ರಹ್ಮಾವರ: ಕಾಡು ಪ್ರಾಣಿಗಳ ಬೇಟೆಗೆ ಯತ್ನ: ಭಟ್ಕಳ ಮೂಲದ ಮೂವರ ಬಂಧನ.