ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆ 2018- 19 ನೇ ಮುಗಿಯಬೇಕಾದ2025 ಆದರೂ ಕಟ್ಟಡದ ವಿಳಂಬದ ಕುರಿತು.
ಅದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಪ್ರಾಂಶುಪಾಲರು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು ನಮ್ಮ
ಪಬ್ಲಿಕ್ ಫೈಲ್ ವರದಿಗಾರರು ಅಧಿಕಾರಿಗಳನ್ನು ಮತ್ತು ತಹಶೀಲ್ದಾರ್ ಅವರನ್ನು ಮಾತನಾಡಿಸಲು ಹೋದಾಗ ಕೆಲವು ಮಧ್ಯವರ್ತಿಗಳ ಮಾತುಗಳು ಹೆಚ್ಚಾಗಿರುತ್ತದೆ ಇಲ್ಲಿ.
ಮೇಲ್ನೋಟಕ್ಕೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕೆಲವು ವ್ಯಕ್ತಿಗಳ ಕೈಗೆ ಸಿಕ್ಕಿ ನಲ್ಲಗಿ ಹೋದಂತೆ ಅಲ್ಲಿನ ಪರಿಸ್ಥಿತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ನಮ್ಮ ವರದಿಗಾರರು ತಾಸಿಲ್ದಾರ್ ಅವರನ್ನು ಮಾತನಾಡಿಸಲು ಹೋದಾಗ ಅವರು ನಮ್ಮ ವರದಿಗಾರರ ಜೊತೆ ಮಾತನಾಡಲು ನಿರಾಕರಿಸಿದ್ದರು.
ವಸತಿ ಶಾಲೆ ಹತ್ತಿರ ಬಂದಿರುವ ಇವರು ಮತ್ತು ಶಾಲೆಗೆ ಸಂಬಂಧಪಟ್ಟ ಯಾವುದೇ ಕಚೇರಿಯ ಅಧಿಕಾರಿಗಳು ನಮಗೆ ಉತ್ತರಿಸಲು ನಿರಾಕರಿಸಿದ್ದರು. ಕಟ್ಟಡದ ವಿಳಂಬದ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಮುಂದಿನ ಸಂಚಿಕೆಯಲ್ಲಿ ವೀಕ್ಷಿಸಿ
ವರದಿ.
ಶಂಕರಗೌಡ ಹುಲಿಕೆರೆ.
ಹಾಸನ ಜಿಲ್ಲಾ ವರದಿಗಾರರು.








