ಉಡುಪಿ ಜಿಲ್ಲೆ ನ14: ಬ್ರಹ್ಮಾವರ ತಾಲೂಕಿನ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕಿನ ಅದೀನದಲ್ಲಿ ಬರುವ ಕವಡಿಯಲ್ಲಿ ಇರುವ ಉಪ ಶಾಖೆ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕಿನ ಕ್ಲರ್ಕ್ ಹರೀಶ್
ಬ್ಯಾಂಕ್ ಲಾಕರ್ ನಲ್ಲಿ ಇರುವ ಒಂದುವರೆ ಕೋಟಿ ರೂಪಾಯಿ ಚಿನ್ನವನ್ನು ತೆಗೆದುಕೊಂಡು ಪರಾರಿಯಂತೆ.!?
ಬ್ಯಾಂಕ್ ಡೈರೆಕ್ಟರ್ಗಳ ಗೊಂದಲದ ಹೇಳಿಕೆ
ಒಬ್ಬ ಡೈರೆಕ್ಟರ್ ಹೇಳುತ್ತಾರೆ ಡಿಪೋಸಿಟ್ ಹಣವನ್ನು ಎತ್ತಿಕೊಂಡು ಹೋಗಿದ್ದಾನೆ ಅಂತ.!?
ಇನ್ನೊಬ್ಬರು ಡೈರೆಕ್ಟರ್ ಹೇಳುತ್ತಿದ್ದರಂತೆ ಲಾಕರಿನಲ್ಲಿ ಚಿನ್ನವನ್ನು ಎತ್ತಿಕೊಂಡು ಹೋಗಿದ್ದಾನಂತ
ಬ್ಯಾಂಕ್ ಡೈರೆಕ್ಟರಲ್ಲಿ ಗೊಂದಲದ ಮಾತುಗಳು ಕೇಳಿ ಬರುತ್ತಿವೆ..!?
ಒಬ್ಬರು ಹೇಳುತ್ತಿದ್ದಾರೆ ಇಲ್ಲ ಎಲ್ಲಾ ಸರಿ ಇದೆ ಅಂತ ನಾವು ಅವರಲ್ಲಿ ಕೇಳಿದಾಗ ಎಲ್ಲವೂ ಸರಿ ಇದೆ ಅಂತ ಹಾಕಬಹುದೇ ಅಂತ ಕೇಳಿದಾಗ ಅವರು ನಮಗೆ ಹೇಳಿರುವ ಮಾತು ಲೆಕ್ಕ ಮಾಡುತ್ತಿದ್ದೇವೆ ಮತ್ತೆ ನಿಮಗೆ ತಿಳಿಸುತ್ತೇವೆ ಎಂದು ಹೇಳುತ್ತಿದ್ದಾರೆ ಅಲ್ಲಿ
ಎಲ್ಲವೂ ಸರಿ ಇದ್ದಮೇಲೆ ಮತ್ತೆ ಲೆಕ್ಕ ಮಾಡುವುದು ಎನ್ನುವ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ..!?
ಸಾರ್ವಜನಿಕರ ಪ್ರಶ್ನೆಗೆ ಅಲ್ಲಿ ಆಡಳಿತ ಮಂಡಳಿ ಉತ್ತರಿಸಬೇಕಲ್ಲವೇ..!?
ಆಡಳಿತ ಮಂಡಳಿಯ ಸೃಷ್ಟಿ ಕಾರಣ ನಿರೀಕ್ಷೆಯಲ್ಲಿ ಸಾರ್ವಜನಿಕರು ಇದ್ದಾರೆ.
ಈ ಪ್ರಕರಣದ ಮುಂದಿನ ಭಾಗದ ಸಂಪೂರ್ಣ ವರದಿಯನ್ನು ನಿರೀಕ್ಷಿಸಿ
ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ನಲ್ಲಿ








