ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಐ..!? ನಾಮಾಕವಸ್ತೆ ಕರ್ತವ್ಯ.! ಮಟ್ಕಾ ದಂಧೆ ಮಟ್ಟ ಹಾಕದ ಇವರು ಹೆಲ್ಮೆಟ್ ರಹಿತ ಸವಾರರನ್ನು ಹಿಡಿಯಲು ಮುಂದಾಗಿದ್ದಾರೆ.. ಎಸ್ಪಿ ಸಾಹೇಬರೆ ಸ್ವಲ್ಪ ಇಲ್ಲಿ ನೋಡಿ.!?

20 Feb 2025
ಕರಾವಳಿ

ದಕ್ಷ ಮತ್ತು ಪ್ರಾಮಾಣಿಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾಗಿರುವ ಡಾ. ಅರುಣ್ ಇವರು ಇರುವಾಗಲೂ ಇದು ಸಾಧ್ಯವೇ ಎನ್ನುವ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ.?




ಉಡುಪಿ ಕಡಿಯಾಳಿದಲ್ಲಿ ಬಹಿರಂಗವಾಗಿ ಮಟ್ಕಾ ದಂಧೆ ನಡೆಯುತ್ತಿದ್ದರು ಉಡುಪಿಯ ನಗರ ಪೊಲೀಸ್ ಠಾಣೆ ಎಸ್ಐ ಮಾತ್ರ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ರೋಡಲ್ಲಿ ಹೋಗುವ ಹೆಲ್ಮೆಟ್ ಇಲ್ಲದವರನ್ನು ವಾಹನಗಳನ್ನು ಅಡ್ಡಕಟ್ಟಿ ಹಿಡಿಯುವುದರಲ್ಲಿ ಕಾರ್ಯನಿರಂತರಾಗಿದ್ದಾರೆ.!?


ಉಡುಪಿಯ ನಗರ ಪ್ರದೇಶಗಳಲ್ಲಿ ನಿರಂತರವಾಗಿ ಮಟ್ಕಾ (OC ) ನಡೆಯುತ್ತಿದ್ದರು ಇದರ ಬಗ್ಗೆ ತಲೆಕೆಡಿಸಿಕೊಳ್ಳದ ನಗರ ಪೊಲೀಸ್ ಠಾಣೆಯ ಪೊಲೀಸರು.

ಬಹಿರಂಗವಾಗಿ ಸ್ಲೇಟಿನಲ್ಲಿ ಮಟ್ಕಾ ನಂಬರನ್ನು ಬರೆದು ಸ್ಲೇಟಿಅನ್ನು ಬಹಿರಂಗವಾಗಿ ತೂಗ್ ಹಾಕಿದರು ನಗರ ಠಾಣೆ ಎಸ್ಐ ಮಾತ್ರ ಗೊತ್ತಿಲ್ಲವಂತೆ.

ಪಬ್ಲಿಕ್ ಪತ್ರಿಕೆಯವರು ಎಸ್ಐಯವರಿಗೆ ಮಾಹಿತಿ ಕೊಟ್ಟ ಮೇಲೆ ನಮ್ಮ ಜೊತೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಕಳಿಸಿಕೊಡುತ್ತಾರೆ.

ಅಲ್ಲಿ ಬಂದು ಸಿಬ್ಬಂದಿ ನೋಡಿದಾಗ ಆಶ್ಚರ್ಯಕರವಾದ ಸಂಗತಿ ಬಹಿರಂಗವಾಗಿ ಮಟ್ಕಾ( oc )ನಂಬರ್ ಗಳನ್ನು ಬರೆದು ಸ್ಲೇಟಿನಲ್ಲಿ ತೂಗಾಕಿರುತ್ತಾನೆ.


ಕೆಟ್ಟದಂದೆ ಆಟ ಮತ್ತು ಚಟಗಳು ಅತಿಯಾದರೆ ಮಾನವನ ಜನಾಂಗವನ್ನು ಹಾಳು ಮಾಡುತ್ತವೆ, ಸಮಾಜಕ್ಕೆ ಮಾರಕವಾಗುವಂತಹ ವಿಷಯಗಳಿಗೆ ಕಡಿವಾಣ ಹಾಕಬೇಕು ಈ ಪೀಠಿಕೆ ಏಕೆಂದರೆ ನಗರದಲ್ಲಿ ನಡೆಯುವ ಕೆಲವೊಂದು ಅಕ್ರಮ ಕೆಟ್ಟ ದಂದೆ ಬಗ್ಗೆ ಗಮನಹರಿಸಿ ನಿಯಂತ್ರಿಸಲು ಉಡುಪಿ ನಗರ ಪೊಲೀಸರ ಇತ್ತ ಗಮನಹರಿಸಲೇಬೇಕು ಎನ್ನುದು ಪಬ್ಲಿಕ್ ಫೈಲ್ ಪತ್ರಿಕೆಯ ಕಡೆಯಿಂದ ಪೊಲೀಸರ ಗಮನಕ್ಕೆ ತರಲಾಗುತ್ತೆ.


ಉಡುಪಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ಗದಗ ಬಿಜಾಪುರ ಗುಲ್ಬರ್ಗ ರಾಯಚೂರು ದಾವಣಗೆರೆ ಜಿಲ್ಲೆಯಿಂದ ಹಲವಾರು ಗ್ರಾಮೀಣ ಪ್ರದೇಶಗಳಿಂದ ಉಡುಪಿಗೆ ಕೂಲಿ ಕಾರ್ಮಿಕರು ಆಗಮಿಸಿರುತ್ತಾರೆ.

ಇಲ್ಲಿಗೆ ಬಂದ ಬಡ ಕೂಲಿ ಕಾರ್ಮಿಕರ ಇಂಥ ಮಟ್ಕಾ ಚಟುವಟಿಕೆಗಳು

ಒಳಗುತ್ತಿದ್ದಾರೆ ದಿನ ದಿನನಿತ್ಯ ಕೂಲಿ ಕೆಲಸ ಕೆಲಸವನ್ನು ಮಾಡಲು ಬಂದಿರುವ ಬಡ ಕುಟುಂಬಗಳು ದಿನನಿತ್ಯ ಉಡುಪಿ ನಗರದಲ್ಲಿ ನಡೆಯುವ ಮಟ್ಕಾ ದಂದೆ ಚಟಕ್ಕೆ ಜೋತು ಬಿದ್ದು ತಮ್ಮ ಕುಟುಂಬಗಳನ್ನು ಬೀದಿ ಪಾಲು ಮಾಡಿಕೊಳ್ಳುತ್ತಿದ್ದಾರೆ.


ಆದರೆ ಇಂದು ಜಿಲ್ಲೆಯಲ್ಲಿ ವ್ಯಾಪಕವಾಗಿ ಬೇರು ಬಿಟ್ಟಿರುವ ಹೈಟೆಕ್ ವಾಟ್ಸಾಪ್ ಮಟ್ಕಾ ದಂದೆ ದಿನ ಬೆಳಗೆದ್ದು ಮೂರು ಗೇಣಿನ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವ ಬಡ ಕೂಲಿ ಕಾರ್ಮಿಕರೇ ಈ ದಂದೆಯಲ್ಲಿ ಪ್ರಮುಖ ಟಾರ್ಗೆಟ್ ಆಗಿಬಿಟ್ಟಿದ್ದಾರೆ,

ಕಷ್ಟಪಟ್ಟು ದುಡಿಯುವ ಈ ಬಡ ಜನರು ಮಟ್ಕಾ ದಂದೆ ಚಟಕ್ಕೆ ಬಲಿಯಾಗಿ ತಮ್ಮ ಕುಟುಂಬವನ್ನು ಬೀದಿಗೆ ತಂದು ಹಾಳು ಮಾಡಿ ತಮ್ಮ ಕುಟುಂಬವನ್ನು ತಾವೇ ಸರ್ವನಾಶ ಮಾಡುತ್ತಿದ್ದಾರೆ. ನೆಮ್ಮದಿಯಿಂದ ಇರುವಂತ ಈ ಬಡ ಕುಟುಂಬಗಳು ಈ ಮಟ್ಕಾ ದಂದೆಗೆ ಬಲಿಯಾಗಿ ತಮ್ಮ ಕುಟುಂಬದ ನೆಮ್ಮದಿ ಶಾಂತಿ ಸುಖವನ್ನು ನಾಶ ಮಾಡಿಕೊಂಡಿರುವುದು ಹಲವಾರು ಸಾಕ್ಷಾಧಾರಗಳು ಇಂದು ನಮ್ಮ ಕಣ್ಣುಮುಂದುಗಳಿವೆ.


ಜಿಲ್ಲಾ ಪೊಲೀಸ್ ಎಚ್ಚೆತ್ತುಕೊಳ್ಳದಿದ್ದರೆ ಕುಟುಂಬ ಮತ್ತು ಶ್ರೀಮಂತರ ಕುಟುಂಬಗಳು ಜೀವನ ಬೀದಿ ಪಾಲಾಗುವುದಂತೂ ಗ್ಯಾರಂಟಿ.



ಉಡುಪಿ ಜಿಲ್ಲಾ ಮಟ್ಕಾ ದಂಧೆ ವರದಿಯನ್ನು ಸಂಪೂರ್ಣ

ಪಬ್ಲಿಕ್ ಫೈಲ್ ಪತ್ರಿಕೆಯಲ್ಲಿ ಸುದ್ದಿ .

Recently Updated:

ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..
ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!
ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.*  ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ    *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.* ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.* ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.*
ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.
ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..
ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್. ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್.